WhatsApp Messages Dashboard

Total Records in Table: 11808

Records Matching Filters: 11808

From: To: Global Search:

Messages

ID Chat ID
Chat Name
Sender
Phone
Message
Status
Date View
10418 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:57
10417 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:55
10416 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:54
10415 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:53
10414 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:46
10413 40449699 3️⃣ ಜಿನೇಂದ್ರ ವಾಣಿ (G-3️⃣) 2026-02-19 16:35:45
10412 40449699 3️⃣ ಜಿನೇಂದ್ರ ವಾಣಿ (G-3️⃣) *?ಶ್ರೀವಾಣಿ 19-02-2026?* ಒಂದು ದಿನ ರಾಜರ ಕುದುರೆ, ರಾಜಾಶ್ವವು ಅರಮನೆಯ ಹೊರವಲಯದಲ್ಲಿ ಸುಳಿದಾಡುತ್ತಿತ್ತು. ಹೇಗೋ ಏನೋ ಅಲ್ಲಿಗೆ ಒಂದು ಕತ್ತೆಯು ಬಂದಿತ್ತು. ಹಾಗೆ ನೋಡಿದರೆ ಅವರು ದೂರದ ಸೋದರರೇ. ಕುದುರೆ ಕತ್ತೆಗೆ ಕೇಳಿತು. “ಅದೇಕೆ ತಮ್ಮಾ ಇಷ್ಟೊಂದು ಸೊರಗಿರುವೆ?” ಕತ್ತೆ ಹೇಳಿತು-“ಇಲ್ಲ ಅಣ್ಣಯ್ಯಾ ನಾನು ಇರುವುದೇ ಹೀಗೆ. ನಾನು ತುಂಬಾ ನೆಮ್ಮದಿಯಿಂದ ಇದ್ದೇನೆ. ನನಗೇನೂ ಕೊರತೆ ಇಲ್ಲ.” ಕುದುರೆ ಹೇಳಿತು- “ಆದರೆ ನೀನು ಒಣ ಹುಲ್ಲನ್ನೇ ತಿನ್ನುತ್ತಿರುವಿ, ನಿನಗೆ ಒಳ್ಳೆಯ ಆಹಾರ ದೊರೆಯುವಂತೆ ಕಾಣುವುದಿಲ್ಲ. ನನಗಾದರೋ ಅರಮನೆಯಲ್ಲಿ ಆಹಾರಕ್ಕೆ ಏನೂ ಕೊರತೆಯಿಲ್ಲ. ಹಚ್ಚ ಹಸಿರಾದ ಹುಲ್ಲು, ಬಗೆಬಗೆಯ ಕಾಳುಕಡಿಯಿಂದ ಕೂಡಿದ ರುಚಿರುಚಿ ತಿಂಡಿ (ಚಂದಿ) ಎಲ್ಲಾ ಕೊಡುತ್ತಾರೆ. ನಿನಗೂ ಮಹಾರಾಜರಿಗೆ ಹೇಳಿ ಕೊಡಿಸಲೇ?" ಕತ್ತೆ ಹೇಳಿತು "ನನಗಂತೂ ಏನೂ ಬೇಡ. ನನಗೆ ದೊರೆತುದರಲ್ಲಿ ನಾನು ಸಂತೃಪ್ತನಾಗಿದ್ದೇನೆ. ನನ್ನನ್ನು ಯಾರೂ ಬಂಧಿಸುವುದಿಲ್ಲ. ನನ್ನನ್ನು ಮುಟ್ಟಿದರೇ ಮೈಲಿಗೆಯಾಗುವೆವೆಂದು ಎಷ್ಟೋ ಜನ ನನ್ನ ಹತ್ತಿರವೇ ಸುಳಿಯುವುದಿಲ್ಲ. ನನ್ನ ಸ್ವಾತಂತ್ರ್ಯಕ್ಕೆ ತಿಲಮಾತ್ರವೂ ಭಂಗವಿಲ್ಲ. ಆದರೆ ನಿನ್ನನ್ನು ನೋಡಿದರೆ ಹಾಗೆನಿಸುವುದಿಲ್ಲ. ನಿನ್ನ ಬೆನ್ನಮೇಲೆ ಏನೋ ಹಾಸಿದ್ದಾರೆ. ಕೊರಳಿಗೆ, ಮುಖಕ್ಕೆ ಏನೋ ಕಟ್ಟಿದ್ದಾರೆ. ನಿನ್ನ ಮೇಲೆ ರಾಜರು ಹತ್ತಿ ಓಡಾಡುತ್ತಾರೆ ಎನಿಸುತ್ತದೆ.'' ಕುದುರೆ ಹೇಳಿತು.“ಹೌದು ತಮ್ಮಯ್ಯ ನಾನು ದಣಿದರೂ ಬಿಡುವುದಿಲ್ಲ. ಹಾಗೇ ಓಡಿಸುತ್ತಾರೆ. ನನಗಂತೂ ಅರಮನೆಯ ಸಹವಾಸವೇ ಒಮ್ಮೊಮ್ಮೆ ಬೇಡವೆನಿಸುತ್ತದೆ. ನಿನ್ನೊಂದಿಗೆ ನಾನೂ ಬಂದು ಬಿಡಲೇನು ?" ಕತ್ತೆ ಹೇಳಿತು "ಹಾಗೆಲ್ಲಾ ಮಾಡಬೇಡ. ನನ್ನನ್ನೂ ನಿನ್ನ ಜೊತೆಗೆ ಬಂಧಿಸಿ ಬಿಟ್ಟಾರು. ನಿನ್ನ ಗೆಳೆತನ ನಾನೊಲ್ಲೆ. ನೆನಪಿರಲಿ ನಿನ್ನ ಮೇಲೆ ರಾಜರು ಕುಳಿತರೆ ನೀನೇನೂ ರಾಜನಲ್ಲ. ನನಗೆ ಇಂಥ ಕುರೂಪವನ್ನು ಅಲ್ಲ ರೂಪವನ್ನು ಕೊಟ್ಟಿದ್ದಕ್ಕೆ ನಾನು ದೇವರನ್ನು ಸದಾ ಸ್ಮರಿಸುತ್ತೇನೆ; ಇಲ್ಲದಿದ್ದರೆ ನಾನೂ ನಿನ್ನಂತೆ ಬಂಧನಕ್ಕೆ ಒಳಗಾಗುತ್ತಿದ್ದೆ! ನಮಸ್ಕಾರ ಹೋಗಿ ಬರುತ್ತೇನೆ ದೇವರು ನಿನಗೆ ಒಳ್ಳೆಯದು ಮಾಡಲಿ.” ಈ ಕತ್ತೆಗೆ ಇರುವ ಸ್ವಾತಂತ್ರ್ಯ, ಸಂತೃಪ್ತಿ ಸಂತಸ ನನಗಿಲ್ಲವಲ್ಲ ಎಂದು ಚಿಂತಿಸುತ್ತಾ ಕುದುರೆಯು ಸೆರೆಮನೆಯಂತಿದ್ದ ಅರಮನೆಯತ್ತ ಹೆಜ್ಜೆ ಹಾಕಿತು. ಅರಮನೆಯ ಆಹಾರದಾಸೆಯಿಂದ ನಾನು ಬಂಧನಕ್ಕೆ ಒಳಗಾದೆನೆಂದು ಕುದುರೆಗೆ ಈಗ ಹೊಳೆದಿತ್ತು; ಆದರೆ ಕಾಲ ಮಿಂಚಿ ಹೋಗಿತ್ತು. ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ ಪ್ರವಚನ ಮಾಲಿಕೆಯಿಂದ. 2026-02-19 16:35:41
10411 49028270 1.श्री सम्मेद शिखर जी सभी नवीन मुनि महाराज के चरणों में बारम्बार नमोस्तु नमोस्तु नमोस्तु ?????? 2026-02-19 16:35:37
10410 40449699 3️⃣ ಜಿನೇಂದ್ರ ವಾಣಿ (G-3️⃣) <a href="https://youtube.com/shorts/8vKcgt7Ybcg?si=41jaFnbxy3phEDgc" target="_blank">https://youtube.com/shorts/8vKcgt7Ybcg?si=41jaFnbxy3phEDgc</a> 2026-02-19 16:35:36
10409 40449699 3️⃣ ಜಿನೇಂದ್ರ ವಾಣಿ (G-3️⃣) <a href="https://www.instagram.com/reel/DUyOn5hjCHQ/?igsh=MXJ3dWhqZmdkc2ZkaA==" target="_blank">https://www.instagram.com/reel/DUyOn5hjCHQ/?igsh=MXJ3dWhqZmdkc2ZkaA==</a> 2026-02-19 16:35:34