WhatsApp Messages Dashboard

Total Records in Table: 15198

Records Matching Filters: 15198

From: To: Global Search:

Messages

ID Chat ID
Chat Name
Sender
Phone
Message
Status
Date View
75779 40449677 तीर्थ बचाओ धर्म बचाओ जन आंदोलन 2026-04-10 23:12:58
75780 40449677 तीर्थ बचाओ धर्म बचाओ जन आंदोलन 2026-04-10 23:12:58
75778 40449679 ಕರ್ನಾಟಕದಲ್ಲಿ ಜೈನಧರ್ಮ 2 ಜೈ ಜಿನೇಂದ್ರ ? ಆತ್ಮೀಯ ಬಂಧು ಬಾಂಧವರೇ. ತಮಗೆ ಈ ಮೂಲಕ ತಿಳಿಸುವುದು ಏನಂದರೆ. ಪ್ರತಿ ವರ್ಷದಂತೆ ಈ ವರ್ಷವೂ ಮಹಾವೀರ ಜಯಂತಿಯನ್ನು. ತಾ: 12 ನೇ ಎಪ್ರಿಲ್ ಭಾನುವಾರ ಬ್ಲಾಸಂ ಸ್ಕೂಲಿನಲ್ಲಿ, ಆಚರಿಸಲು, ನಿರ್ಧರಿಸಲಾಗಿದೆ. ದಯವಿಟ್ಟು ತಾವೆಲ್ಲರೂ ಈ ಕಾರ್ಯಕ್ರಮಕ್ಕೆ,ತನು ಮನ ಧನದಿಂದ, ಸಹಕರಿಸಿ ಈ ಮಹಾವೀರ ಜಯಂತಿಯ ಉತ್ಸವವನ್ನು ಯಶಸ್ವಿಯಾಗಿ ನಡೆಯಲು ಸಹಕರಿಸಬೇಕಾಗಿ ವಿನಂತಿ.? ಇಂತಿ ಶ್ರೀಮತಿ ಪದ್ಮಾವತಿ ಮ ಬಸ್ತಿ. ಮಹಿಳಾ ವಿಭಾಗದ ಅಧ್ಯಕ್ಷೆ 2026-04-10 23:12:48
75777 40449679 ಕರ್ನಾಟಕದಲ್ಲಿ ಜೈನಧರ್ಮ 2 ಜೈ ಜಿನೇಂದ್ರ ? ಆತ್ಮೀಯ ಬಂಧು ಬಾಂಧವರೇ. ತಮಗೆ ಈ ಮೂಲಕ ತಿಳಿಸುವುದು ಏನಂದರೆ. ಪ್ರತಿ ವರ್ಷದಂತೆ ಈ ವರ್ಷವೂ ಮಹಾವೀರ ಜಯಂತಿಯನ್ನು. ತಾ: 12 ನೇ ಎಪ್ರಿಲ್ ಭಾನುವಾರ ಬ್ಲಾಸಂ ಸ್ಕೂಲಿನಲ್ಲಿ, ಆಚರಿಸಲು, ನಿರ್ಧರಿಸಲಾಗಿದೆ. ದಯವಿಟ್ಟು ತಾವೆಲ್ಲರೂ ಈ ಕಾರ್ಯಕ್ರಮಕ್ಕೆ,ತನು ಮನ ಧನದಿಂದ, ಸಹಕರಿಸಿ ಈ ಮಹಾವೀರ ಜಯಂತಿಯ ಉತ್ಸವವನ್ನು ಯಶಸ್ವಿಯಾಗಿ ನಡೆಯಲು ಸಹಕರಿಸಬೇಕಾಗಿ ವಿನಂತಿ.? ಇಂತಿ ಶ್ರೀಮತಿ ಪದ್ಮಾವತಿ ಮ ಬಸ್ತಿ. ಮಹಿಳಾ ವಿಭಾಗದ ಅಧ್ಯಕ್ಷೆ 2026-04-10 23:12:47
75776 40449719 09 विशुद्ध देशना प्रसारण केंद्र *अतिशय क्षेत्र पपौरा* *पंचकल्याणक महोत्सव* *8 से 13 अप्रैल 2026* *जन्म कल्याणक* *रात्रि कार्यक्रम लाइव* <a href="https://www.youtube.com/live/oYMpE3wQ_NI?si=ga9sQPzjujxYiHnM" target="_blank">https://www.youtube.com/live/oYMpE3wQ_NI?si=ga9sQPzjujxYiHnM</a> ? विशुद्ध देशना प्रसारण केंद्र 2026-04-10 23:09:34
75775 40449719 09 विशुद्ध देशना प्रसारण केंद्र *अतिशय क्षेत्र पपौरा* *पंचकल्याणक महोत्सव* *8 से 13 अप्रैल 2026* *जन्म कल्याणक* *रात्रि कार्यक्रम लाइव* <a href="https://www.youtube.com/live/oYMpE3wQ_NI?si=ga9sQPzjujxYiHnM" target="_blank">https://www.youtube.com/live/oYMpE3wQ_NI?si=ga9sQPzjujxYiHnM</a> ? विशुद्ध देशना प्रसारण केंद्र 2026-04-10 23:09:34
75774 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 3.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *3.ನೇ ದಿನದ ಕಾರ್ಯಕ್ರಮ, ದಿ: 10.4.26. ಶುಕ್ರವಾರ* , ಇಂದು *ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪ.ಪೂಜ್ಯ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಯವರ* ಆದೇಶಾನುಸಾರ ನೆನ್ನೆ ಆಗಮಿಸಿದ್ದ *ಡಾಕ್ಟರ್ ರಾಜೇಂದ್ರ ಪಾಟೀಲ್ ಶಾಸ್ತ್ರಿ* ರವರು ಇಂದೂ ಕೂಡ ಶಿಬಿರದ ಮಕ್ಕಳಿಗೆ -ಪಾಠ ಪ್ರವಚನ ಮುಂದುವರೆಸಿದರು. ಮಕ್ಕಳ ಅಭಿರುಚಿಗೆ ತಕ್ಕಂತೆ ಜೈನ ರಾಮಾಯಣ ಹಾಗೂ ಅಕಲಂಕರ ಕಥೆಗಳು, ಆಟ ಪಾಠಗಳನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು. ಪ್ರತೀ ವರ್ಷದಂತೆ ಈ ವರ್ಷವೂ ಕೂಡ *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ಧರ್ಮದ ಅರಿವಿನ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದರು . ಹಾಗೆಯೇ *ಪೂಜ್ಯಬಾಹುಬಲಿ ಭಯ್ಯಾಜಿ* ರವರು ಮಕ್ಕಳಿಗೆ ಬಾಲಬೋಧೆ, ನೀತಿ ಕಥೆಗಳು, ಜೈನ ಧರ್ಮದ ಆಚಾರ ವಿಚಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶಿಬಿರದ ಇಂದಿನ ಮಕ್ಕಳ ಸಂಖ್ಯೆ *ಒಟ್ಟು 68 . ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-10 22:58:07
75773 40449699 3️⃣ ಜಿನೇಂದ್ರ ವಾಣಿ (G-3️⃣) *ಜೈ ಜಿನೇಂದ್ರ* *ಜೈನ ಧಾರ್ಮಿಕ ಸಂಸ್ಕಾರ ಶಿಬಿರ* *ಸರಗೂರು*-ತಾ. ಮೈಸೂರು ಜಿಲ್ಲೆ. *ಶಿಬಿರದ 3.ನೇ ದಿನದ ಕಾರ್ಯಕ್ರಮ* *ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಧರ್ಮಪೀಠಾಧ್ಯಕ್ಷರಾದ ಪ.ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಯವರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ*, *ಸರಗೂರಿನ ಶ್ರೀಯುತ ಎಸ್.ಎಸ್. ಸೋಮಪ್ರಭ* ರವರು, ನಿರ್ದೇಶಕರು, ಭಾರತೀಯ ಜೈನ್ ಮಿಲನ್ , ಮೈಸೂರು ವಿಭಾಗ, ರವರು, ಐದನೇ ವರ್ಷದ ಜೈನ ಧಾರ್ಮಿಕ ಸಂಸ್ಕಾರ ಶಿಬಿರ ತಮ್ಮ ಮಾತೃಶ್ರೀ ಸ್ವರ್ಗಿಯ ಶ್ರೀಮತಿ ಸಿ.ಬಿ.ವಸಂತಮ್ಮ ರವರ ಸ್ಮರಣಾರ್ಥ, ಅವರ ಸ್ವಗೃಹ *"ಕನಕಾದ್ರಿ"* ಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ; *3.ನೇ ದಿನದ ಕಾರ್ಯಕ್ರಮ, ದಿ: 10.4.26. ಶುಕ್ರವಾರ* , ಇಂದು *ಶ್ರವಣಬೆಳಗೊಳ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪ.ಪೂಜ್ಯ ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ ಯವರ* ಆದೇಶಾನುಸಾರ ನೆನ್ನೆ ಆಗಮಿಸಿದ್ದ *ಡಾಕ್ಟರ್ ರಾಜೇಂದ್ರ ಪಾಟೀಲ್ ಶಾಸ್ತ್ರಿ* ರವರು ಇಂದೂ ಕೂಡ ಶಿಬಿರದ ಮಕ್ಕಳಿಗೆ -ಪಾಠ ಪ್ರವಚನ ಮುಂದುವರೆಸಿದರು. ಮಕ್ಕಳ ಅಭಿರುಚಿಗೆ ತಕ್ಕಂತೆ ಜೈನ ರಾಮಾಯಣ ಹಾಗೂ ಅಕಲಂಕರ ಕಥೆಗಳು, ಆಟ ಪಾಠಗಳನ್ನು ಸ್ವಾರಸ್ಯಕರವಾಗಿ ಪ್ರಸ್ತುತ ಪಡಿಸಿದರು. ಪ್ರತೀ ವರ್ಷದಂತೆ ಈ ವರ್ಷವೂ ಕೂಡ *ಚಾಮರಾಜನಗರದ ಶ್ರೀಮತಿ ಇಂದುಮತಿಪ್ರಭು* ರವರು ಮಕ್ಕಳಿಗೆ ಧರ್ಮದ ಅರಿವಿನ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದರು . ಹಾಗೆಯೇ *ಪೂಜ್ಯಬಾಹುಬಲಿ ಭಯ್ಯಾಜಿ* ರವರು ಮಕ್ಕಳಿಗೆ ಬಾಲಬೋಧೆ, ನೀತಿ ಕಥೆಗಳು, ಜೈನ ಧರ್ಮದ ಆಚಾರ ವಿಚಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶಿಬಿರದ ಇಂದಿನ ಮಕ್ಕಳ ಸಂಖ್ಯೆ *ಒಟ್ಟು 68 . ಶಿಬಿರಾರ್ಥಿಗಳು, ಅತಿಥಿಗಳು ಹಾಗೂ ಆಮಂತ್ರಿತರೆಲ್ಲರಿಗೂ *ಶಿಬಿರದ ಆಯೋಜಕರಾದ ಶ್ರೀ ಎಸ್.ಎಸ್.ಸೋಮಪ್ರಭ ಹಾಗೂ ಕುಟುಂಬ ವರ್ಗದವರು ಅತ್ಯಂತ ಆತ್ಮೀಯತೆಯಿಂದ , ವಾತ್ಸಲ್ಯ ಪೂರ್ಣವಾಗಿ ಉಪಾಹಾರ, ಭೋಜನ, ಉಣಬಡಿಸುತ್ತಿದ್ದರು*. °°°°°°°°°°°°°°°°°°°°°°°°°°°°°° *ನಾಳೆಯ ಕಾರ್ಯಕ್ರಮ ಮುಂದುವರೆಯುವುದು* ************************** 2026-04-10 22:58:06
75772 40449678 1)जैन गुरुकुल से एकता, धर्म और समाज का उत्थान और तीर्थ रक्षा 2026-04-10 22:55:58
75771 40449678 1)जैन गुरुकुल से एकता, धर्म और समाज का उत्थान और तीर्थ रक्षा 2026-04-10 22:55:57